ದಾವಣಗೆರೆ :(ಆ.ವಿ) ಜು.11 : ಪೌರಕಾರ್ಮಿಕರು ನಮ್ಮ ಸಮಾಜದ ನಿಜವಾದ ಆರೋಗ್ಯ ಸೇನಾನಿಗಳು. ಅವರ ಪರಿಶ್ರಮದಿಂದ ನಮ್ಮ ನಗರ ಸ್ವಚ್ಛವಾಗಿದೆ.ಹಾಗೂ ಆರೋಗ್ಯಯುತ ಸಮಾಜ ರೂಪಗೊಳ್ಳುತ್ತದೆ ಆದ್ದರಿಂದ ನಾವೆಲ್ಲರೂ ಪೌರ ಕಾರ್ಮಿಕರ ಕೆಲಸಗಳಿಗೆ ಸಹಕಾರ ನೀಡುವುದು ಮುಖ್ಯ ಎಂದು ಸಂಸದರಾದ ಗೃಹಕಚೇರಿಯಲ್ಲಿ ಡಾಪ್ರಭಾ ಮಲ್ಲಿಕಾರ್ಜುನ್. ಹೇಳಿದರು. ದಾವಣಗೆರೆಯ ತಮ್ಮ ಗೃಹ ಕಛೇರಿಯಲ್ಲಿ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಸಂಸದರು ಅವರ ಎಲ್ಲಾ ಕಷ್ಟಸುಖಗಳನ್ನು ಆಲಿಸಿದರು.ನಂತರ ಮಾತುಕತೆ ನಡೆಸಿ ಅವರ ದೈನಂದಿನ ಕೆಲಸದ ಬಗ್ಗೆ ಮಾಹಿತಿ ಪಡೆದರು ಅವರ ತ್ಯಗಮಯ ಸೇವೆ ಶ್ಲಾಘನೀಯ . ಮಳೆ ,ಬಿಸಿಲು ಎನ್ನದೇ ನಿಸ್ವಾರ್ಥವಾಗಿ ಶ್ರಮಿಸುವ ಈ ಕಾಯಕಯೋಗಿಗಳ ಸೇವೆಗೆ ನಾವೆಲ್ಲರೂ ನಮನ ಸಲ್ಲಿಸೋಣ ಎಂದು ಜನತೆಗೆ ಕರೆ ನೀಡಿದರು. ದರ್ಮಲ್ಯಕ್ಕೆ ದಿನನಿತ್ಯ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಉದ್ದೇಶದಿಂದ ಸಂಸದರು ಪೌರ ಸೇವಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಸಿದರು. ಪೌರಸೇವಕರ ಪ್ರತಿನಿಧಿಗಳು ತಮ್ಮ ಪ್ರಮುಖ ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಸಂಸದರ ಮುಂದೆ ವಾಖ್ಯಾನಿಸಿದರು. ವಿಶೇಷವಾಗಿ ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ಖಾಯಂಗೊಳಿಸುವುದು.
ಆರೋಗ್ಯ ವಿಮೆ, ಸುರಕ್ಷತಾ ಸಾಧನಗಳ ಹಂಚಿಕೆ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಎಂಬ ಬೇಡಿಕೆಗಳು ಈ ವೇಳೆ ಹೊರಹೊಮ್ಮಿದವು .ಈ ವೇಳೆ ಸಾಧನಗಳ ಹಂಚಿಕೆ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನಿಮ್ಮ ಹೊರಹೊಮ್ಮಿದವು. ಸಂದರ್ಭದಲ್ಲಿ ಮಾತಾನಾಡಿದ ಸಂಸದರು ಅಮೂಲ್ಯ ನ್ಯಾಯಸಮ್ಮತವಾಗಿದ್ದು, ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಗಂಭೀರವಾಗಿ ಪೌರ ಕಾರ್ಮಿಕರ ಸಾಮಾಜಿಕ ಭದ್ರತೆ, ಪಿಂಚಣಿ, ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಪೌರ ಕಾರ್ಮಿಕರ ಸಾಮಾಜಿಕ ಭದ್ರತೆ ,ಪಿಂಚಣಿ ,ವಸತಿ ಮತ್ತು ಆರೋಗ್ಯ ಕಾಳಜಿ ಕುರಿತಂತೆ ನವೀನ ಯೋಜನೆಗಳ ರೂಪರೇಷೆಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ನಿರ್ಧಾರ ಸರ್ಕಾರದ ಮುಂದಿದೆ ಮಾಹಿತಿಯನ್ನು ಅವರು ನೀಡಿದರು. ಈ ವೇಳೆ ಮಾತನಾಡಿದ ಮಹಿಳಾ ಪೌರ ಕಾರ್ಮಿಕರಾದ ಹನುಮಕ್ಯ.ಕಾಟಮ್ಮ,ಮಮತಾ ಹಾಗೂ ಪುಷ್ಪಾ ಅವರು ನಾವು ಕಷ್ಟಪಟ್ಟು ನಿಯತ್ತಿನಿಂದ ನಮ್ಮ ಕೆಲಸ ಮಾಡುತ್ತೇವೆ ಅದನ್ನು ಜನರೂ ಕೂಡ ಅರ್ಥಮಾಡಿಕೊಳ್ಳಬೇಕು.
ಕಸ ಸಮರ್ಪಕವಾಗಿ ವಿಲೇವಾರಿ ಮಾಡಲು ಜನರು ಕೂಡ ಸಹಕಾರ ನೀಡಬೇಕು.ಕಸವನ್ನು ರಾತ್ರಿವೇಳೆ ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ.ಇಲ್ಲವಾದಲ್ಲಿ ಕಸ ರಸ್ತೆ ಬದಿಗೆ ಸುರಿದು ಹೋಗುತ್ತಾರೆ.ಕಸದ ಗಾಡಿಗೆ ಕಸ ಹಾಕಿದ ರಸ್ತೆಗೆ ಸುರಿಯುವುದರಿಂದ ನಾವು ಸ್ವಚ್ಛಗೊಳಿಸಿದ್ದು ಪ್ರಯೋಜನವಾಗುವುದಿಲ್ಲ. ಕೆಲವರಂತು ಹಸಿಕಸ ಹಾಗೂ ಒಣಕಸ ವಿಂಗಡಿಸುವುದೇ ಇಲ್ಲ.ಇದಲ್ಲದೇ ರಾತ್ರಿ ವೇಳೆ ಖಾಲಿ ಸೈಟ್ ಗಳಲ್ಲಿ ಕಸ ಹಾಕಿ ಹೊಗುತ್ತಾರೆ.ಪಾಲಿಕೆಯಿಂದ ಹಾಕಿ ದಂಡ ವಿಧಿಸಿದರೂ ಪ್ರಯೋಜನವಾಗದ ಸ್ಥಿತಿಯದ ಇದು ಮುಂದೆ ದೇಸರದ ಸಂಗತಿ ತಮ್ಮ ಅಸಮಾಧಾನ ಹೊರಹಾಕಿದರು. ನಂತರ ಮಾತನಾಡಿದ ಶ್ರೀರಾಮ್ ಹಾಗೂ ನಾಗರಾಜ್ ಅವರು ನಾವು 800 ರೂಪಾಯಿ ವೇತನದಿಂದ ಕೆಲಸ ನಾವು ಕಷ್ಟದಲ್ಲಿ ಕೆಲಸ ಮಾಡಿದ್ದೇವೆ. ನಾವೆಲ್ಲಾ ರಸ್ತೆ ಮಾಡಿದ್ದೇವೆ.
ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ ನಾವು ಕಷ್ಟದಲ್ಲಿ ಕೆಲಸ ಮಾಡಿದ್ದೇವೆ ನಾವೆಲ್ಲಾ ರಸ್ತೆ ಬದಿಯ ಕಸ ಸ್ವಚ್ಚ ಮಾಡುತ್ತೇವೆ .ಗಣಪತಿ ಹಬ್ಬ ದೀಪಾವಳಿ ,ದಸರಾ ಸಮಯದಲ್ಲಿ ಹಾಗೂ ದೊಡ್ಡ ದೊಡ್ಡ ಕಾರ್ಯಕ್ರಮ ನಡೆದಾಗ ಕೆಲಸ ನಿರ್ವಹಣೆ ಅಚ್ಚುಕಟ್ಟಾಗಿ ಮಾಡುತ್ತೇವೆ. ಇದೀಗ ಪಾಲಿಕೆ ಆಯುಕ್ತರಾದ ರೇಣುಕಾ ಅವರು ನಮಗೆ ಹ್ಯಾಂಡ್ ಸ್ಪೇಸ್ ಯೂನಿಫಾರಂ, ಶೂ.ಮಾನ್ಸ್ ಸೇ-ರಿದಂತೆ ಎಲ್ಲಾ ಸ್ವಚ್ಛತಾ ಪರಿಕರಗಳನ್ನು ನೀಡಿದ್ದಾರೆಂದರು, ಕಸದ ಗಾಡಿಯ ಡೈವರ್ ಹಾಗೂ ಹೆಲ್ಡರ್ ಗಳು ಪೌರ ಮಾತನಾಡಿ ಕೆಲವೊಮ್ಮೆ ಗಾಜಿನ ಚೂರುಗಳು, ಇ-ರಿಜೆನ್ ನ ಸೂಚಿಗಳನ್ನು ಜನರು ಪ್ರತ್ಯೇಕಿಸುವುದಿಲ್ಲ ಇದರಿಂದ ಅನೇಕಬಾರಿ ನಮಗೆ ಗಾಯಗಳಾಗಿವೆ. ಜನರು ಈ ಬಗ್ಗೆ ಗಮನ ಹರಿಸಿದರೆ ನಮಗೂ ಒಳ್ಳೆಯದು ಎಂದು ತಮ್ಮ ಅನುಭವ ತಿಳಿಸಿದರು. ಸಂವಾದದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ಪಾಲಿಕ ಪೌರ ಕಾರ್ಮಿಕರು ಉಪಸ್ಥಿತರಿದ್ದರು. ಮೊದಲೆಲ್ಲಾ ಡೈನೇಜ್ ಕ್ಲೀನ್ ಮಾಡುವಾಗ ಏಣಿ ಹಾಕಿ ಈಜಲು ಪುಟ್ಟಿಗಳಲ್ಲಿ ಹಾಗೂ ಬಕೆಟ್ ಗಳಲ್ಲಿ ಮಲೀನವನ್ನು ತೆಗೆಯುತ್ತಿದ್ದೆವು. -ಪೌರಕಾರ್ಮಿಕರು. ಕೆಲವೊಮ್ಮೆ ಜನರು ಕಸಕ್ಲೀನ್ ಮಾಡುವ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಎಷ್ಟು ಹೇಳಿದರು ಮಾಡುತ್ತಾರೆ.ಇದು ನಮಗೆ ಬೇಸರವುಂಟು ಮಾಡಿದೆ.ನಮಗೆ ಅಂತಹ ಸ್ಥಳದಲ್ಲಿ ವಾಸನೆಯಿಂದ ನಮಗೆ ಊಟವೇ ಸೇರುವುದಿಲ್ಲ ನಾವು ಮನುಷ್ಯ ರು ಅರ್ಥಮಾಡಿಕೊಳ್ಳಬೇಕು.ಹನುಮಕ್ಕ ಹಾಗೂ ಕಾಟಮ್ಮ ಪೌರ ಕಾರ್ಮಿಕರಿಗೆ ರೆಷ್ಟ್ ರೂಮ್ ಮನುಷ್ಯರು ಅವರ ಕೆಲಸದ ಬಗ್ಗೆ ಪ್ರತಿಯೊಬ್ಬರಿಗೂ ಗೌರವವಿರುತ್ತದೆ ಪೌರಕಾರ್ಮಿಕರು ಬೆಳಗ್ಗೆ 4.30 ಕ್ಕೆ ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ.ಅವರು ದುಡಿಯುವುದು ತಮ್ಮ ಮನನಡೆಸಲು ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸಲು ನಾವೆಲ್ಲರೂ ಪೌರ ಕಾರ್ಮಿಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು.ಪೌರ ಕಾರ್ಮಿಕ ವ್ಯಕ್ತಿ ನಿರ್ವಹಿಸುವವರ ಪುತ್ರಿಯೊಬ್ಬರು ನನ್ನನ್ನು ಅ ರೂಮ್, ಶೌಚಾಲಯ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು.